ನಾಪತ್ತೆ

Update: 2020-02-18 15:45 GMT

ಬ್ರಹ್ಮಾವರ, ಫೆ.18: ಉಪ್ಪಿನಕೋಟೆ ಗುಡೇಬೆಟ್ಟು ನಿವಾಸಿ ಕುಷ್ಟ ಮೊಗೇರ (65) ಎಂಬವರು ಫೆ.14ರಂದು ಸಂಜೆ ಬೆಂಗಳೂರಿನ ಹೊಟೇಲ್‌ನಲ್ಲಿ ಕೆಲಸ ಮಾಡುವುದಾಗಿ ಹೇಳಿ ಮನೆಯಿಂದ ಹೋದವರು ನಾಪತ್ತೆಯಾಗಿದ್ದಾರೆ.

ಈ ಬಗ್ಗೆ ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News