ಗಾಂಜಾ ಸೇವನೆ: ನಾಲ್ವರು ವಶಕ್ಕೆ

Update: 2020-02-18 16:01 GMT

ಮಣಿಪಾಲ, ಫೆ.18: ಈಶ್ವರನಗರ ಬಳಿ ಫೆ.5ರಂದು ಗಾಂಜಾ ಸೇವನೆ ಮಾಡುತ್ತಿದ್ದ ತೆಂಕಬೆಟ್ಟು ಸಾಲ್ಮರದ ಅಭಿರಥ(23), ಅಂಬಲಪಾಡಿಯ ತಿಕ್ಷಿತ್(23), ಕಟಪಾಡಿ ಅಗ್ರಹಾರದ ರಜತ್(25) ಮಣಿಪಾಲ ಪೊಲೀಸರು ವಶಕ್ಕೆ ಪಡೆದು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಉಡುಪಿ: ನಗರದ ಸಿಟಿ ಬಸ್ ನಿಲ್ದಾಣ ಸಮೀಪದ ಶಿರಿಬೀಡು ಎಂಬಲ್ಲಿ ಫೆ.15ರಂದು ಗಾಂಜಾ ಸೇವನೆ ಮಾಡುತ್ತಿದ್ದ ಉದ್ಯಾವರ ಮೇಲ್ಪೇಟೆಯ ನಿವಾಸಿ ಸಮ್ಮಿತ್(19) ಎಂಬಾತನನ್ನು ಉಡುಪಿ ನಗರ ಪೊಲೀಸರು ವಶಕ್ಕೆ ಪಡೆದು ಪ್ರಕರಣ ದಾಖಲಿಸಿಕೊಂಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News