ವಿಷ ಸೇವಿಸಿ ಆತ್ಮಹತ್ಯೆ

Update: 2020-02-19 16:14 GMT

ಶಂಕರನಾರಾಯಣ, ಫೆ.19: ಅನಾರೋಗ್ಯದಿಂದ ಮನನೊಂದು ಫೆ.16 ರಂದು ಬೆಳಗ್ಗೆ ಮನೆಯಲ್ಲಿ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿ ಅಸ್ವಸ್ಥರಾಗಿದ್ದ ಕೊಡ್ಲಾಡಿ ಗ್ರಾಮದ ಕೊಡ್ಲುಮಕ್ಕಿ ನಿವಾಸಿ ಶೇಖರ ನಾಯ್ಕ ಎಂಬವರ ಮಗ ಸಚಿನ್ ನಾಯ್ಕ(22) ಎಂಬವರು ಫೆ.19ರಂದು ಬೆಳಗಿನ ಜಾವ ಚಿಕಿತ್ಸೆ ಫಲಕಾರಿಯಾಗದೆ ಮಣಿಪಾಲ ಆಸ್ಪತ್ರೆಯಲ್ಲಿ ಮೃತಪಟ್ಟರು. ಈ ಬಗ್ಗೆ ಶಂಕರನಾರಾಯಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News