ಆತ್ಮಹತ್ಯೆ

Update: 2020-02-20 16:31 GMT

ಕಾರ್ಕಳ, ಫೆ.20: ಕುಡಿತದ ಚಟ ಹೊಂದಿದ್ದ ಮರ್ಣೆ ಗ್ರಾಮದ ನೆರಲ್ಮಾರ್ ನಿವಾಸಿ ಹರೀಶ್ ಪೂಜಾರಿ(48) ಎಂಬವರು ಫೆ.20ರಂದು ಬೆಳಗ್ಗೆ ಮನೆಯಲ್ಲಿ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಈ ಬಗ್ಗೆ ಕಾರ್ಕಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News