ಎನ್‌ಐಆರ್‌ಸಿ ಪದಾಧಿಕಾರಿಗಳ ಪದಗ್ರಹಣ

Update: 2020-02-20 16:43 GMT

 ಉಡುಪಿ, ಫೆ.20: ಇನ್‌ಸ್ಟ್ಟಿಟ್ಯೂಟ್ ಆಫ್ ಚಾರ್ಟಡ್ ಅಕೌಂಟೆಂಟ್ಸ್ ಆಫ್ ಇಂಡಿಯಾ(ಐಸಿಎಐ) ಇದರ ದಕ್ಷಿಣ ಭಾರತ ಪ್ರಾದೇಶಿಕ ಮಂಡಳಿ (ಎನ್‌ಐಆರ್‌ಸಿ) ಉಡುಪಿ ಶಾಖೆಯ 2020-21ನೇ ಸಾಲಿನ ಪದಾಧಿಕಾರಿಗಳ ಪದಗ್ರಹಣ ಫೆ.18ರಂದು ಉಡುಪಿಯ ಕುಂಜಿಬೆಟ್ಟಿನ ಐಸಿಎಐ ಭವನದಲ್ಲಿ ನಡೆಯಿತು.

ಸಿಎ ಪ್ರದೀಪ್ ಜೋಗಿ 2020-21ನೇ ಸಾಲಿನ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡರು. ಸಿಎ ನರಸಿಂಹ ನಾಯಕ್ ಸ್ವಾತಿದರು. ಸಿಕಾಸಾ ಅಧ್ಯಕ್ಷರಾಗಿ ಸಿಎ ಕವಿತಾ ಎಂ.ಪೈ ಕಾರ್ಯಕ್ರಮ ನಿರೂಪಿಸಿದರು. ಕಾರ್ಯದರ್ಶಿ ಸಿಎ ಲೋಕೇಶ್ ಶೆಟ್ಟಿ ವಂದಿಸಿದರು. ಖಜಾಂಚಿ ಸಿಎ ಪ್ರಭಾಕರ್ ಎನ್.ನಾಯಕ್ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News