ಸಂಗಬೆಟ್ಟು: ರಹ್ಮಾನಿಯ ಜುಮಾ ಮಸೀದಿಯ ವಾರ್ಷಿಕ ಮಹಾಸಭೆ, ಪದಾಧಿಕಾರಿಗಳ ಆಯ್ಕೆ

Update: 2020-02-21 11:27 GMT
ಮುಹಮ್ಮದ್ ಝೂಬಿ

ಸಿದ್ದಕಟ್ಟೆ : ಸಂಗಬೆಟ್ಟು ಎಲಿಯ ರಹ್ಮಾನಿಯ ಜುಮಾ ಮಸೀದಿಯ ವಾರ್ಷಿಕ ಮಹಾಸಭೆ ಹಾಗೂ ಮಾಜಿ ಅಧ್ಯಕ್ಷ ಉಸ್ಮಾನ್ ಎಚ್‌.ಬಿ. ಅವರ ಅನುಸ್ಮಾರಣೆ ಕಾರ್ಯಕ್ರಮವು ಗುರುವಾರ ಮಸೀದಿಯಲ್ಲಿ ನಡೆಯಿತು.

ಮಸೀದಿಯ ಖತೀಬ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಈ ಸಂದರ್ಭ ನೂತನ ಪದಾಧಿಕಾರಿಗಳ ಆಯ್ಕೆ ನಡೆಯಿತು.

ಗೌರವಾಧ್ಯಕ್ಷರಾಗಿ ಅಬ್ದುರ್ರಹ್ಮಾನ್ ಮೂಡುಬಿದಿರೆ, ಅಧ್ಯಕ್ಷರಾಗಿ ಮುಹಮ್ಮದ್ ಝೂಬಿ, ಉಪಾಧ್ಯಕ್ಷರಾಗಿ ಇರ್ಷಾದ್ ಮೂಡುಬಿದಿರೆ, ಪ್ರ.ಕಾರ್ಯದರ್ಶಿಯಾಗಿ ಇಮ್ರಾನ್ ಎಚ್.ಬಿ. ಮೂಡುಬಿದಿರೆ, ಜೊತೆ ಕಾರ್ಯದರ್ಶಿಯಾಗಿ ಇಮ್ರಾನ್ ಪಾಟೀಲ್, ಕೋಶಾಧಿಕಾರಿಯಾಗಿ ಲತೀಫ್ ಎ.ಕೆ. ಅಯ್ಕೆಯಾಗಿದ್ದಾರೆ.

ಕಾರ್ಯಕಾರಿ ಸದಸ್ಯರಾಗಿ ಇಸ್ಮಾಯೀಲ್ ರೆಂಜರ್, ಅಬೂಬಕರ್ ಎಂ.ಎಚ್., ಮುಹಮ್ಮದ್ ಎಂ.ಎಚ್., ಅಬ್ದುಲ್ ಹಕೀಂ, ರಫೀಕ್ ಎಲಿಯ, ಅಬ್ದುಸ್ಸಲಾಂ, ಅಬೂಬಕರ್ ಮೂಡುಬಿದಿರೆ, ಮುಹಮ್ಮದ್ ಅಜೆಕಾರ್, ಹಮೀದ್ ಗಾಡಿಪಲ್ಕೆ, ಹುಸೈನ್ ಎಲಿಯ, ಕರೀಂ ಎಲಿಯ, ಕುಂಞಿಮೋನಾಕ ಎಲಿಯ, ಕೆ.ಮುಹಮ್ಮದ್ ಕುದ್ರು ಅವರನ್ನು ಅಯ್ಕೆ ಮಾಡಲಾಗಿದೆ ಎಂದು ಪ್ರಕಟನೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News