ಕುಪ್ಪೆಪದವು : ಫೆ.23 ರಂದು ಸಿ.ಎ.ಎ ವಿರೋಧಿಸಿ ಜನಜಾಗೃತಿ ಸಮಾವೇಶ

Update: 2020-02-22 11:06 GMT

ವಿಟ್ಲ : ಸಂವಿಧಾನ ಸಂರಕ್ಷಣಾ ವೇದಿಕೆ ಕುಪ್ಪೆಪದವು ಇದರ ವತಿಯಿಂದ ಕುಪ್ಪೆಪದವಿನ ಕಾಡಕ್ಕೇರಿ ಮೈದಾನದಲ್ಲಿ ಫೆ. 23ರಂದು ಮಧ್ಯಾಹ್ನ 2:30ಕ್ಕೆ ಎನ್.ಆರ್.ಸಿ, ಸಿಎಎ ಮತ್ತು ಎನ್.ಪಿ.ಆರ್ ವಿರೋಧಿಸಿ ಬೃಹತ್ ಜನಜಾಗೃತಿ ಸಮಾವೇಶ ನಡೆಯಲಿದೆ.

ಕಾರ್ಯಕ್ರಮದಲ್ಲಿ ಮುಖ್ಯ ಭಾಷಣಕಾರರಾಗಿ ಸುಧೀರ್ ಕುಮಾರ್ ಮುರೊಳ್ಳಿ, ಭವ್ಯ ನರಸಿಂಹಮೂರ್ತಿ, ನಜ್ಮ ನಝೀರ್, ಅಶೋಕ್ ಕೊಂಚಾಡಿ, ಎ.ಕೆ ಕುಕ್ಕಿಲ, ಇಕ್ಬಾಲ್ ಬೆಳ್ಳಾರೆ ಹಾಗೂ ಅಬ್ದುಲ್ ಅಝೀಝ್ ದಾರಿಮಿ ಮೊದಲಾದವರು ಭಾಗವಹಿಸಲಿದ್ದಾರೆ ಎಂದು ವೇದಿಕೆಯ ಕಾರ್ಯದರ್ಶಿ ಮುನೀರ್ ಪದ್ರೆಂಗಿ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News