'ನಾವೆಲ್ಲರೂ ಒಂದೇ': ಹಿಂಸಾಚಾರದ ನಡುವೆ ದಿಲ್ಲಿಯ ಬ್ರಿಜ್ ಪುರಿಯಲ್ಲಿ ಹಿಂದೂ ಮುಸ್ಲಿಮರಿಂದ ಸೌಹಾರ್ದ ಜಾಥಾ

Update: 2020-02-26 10:25 GMT

ಹೊಸದಿಲ್ಲಿ: ದಿಲ್ಲಿಯ ಕೆಲವೆಡೆ ಭಾರೀ ಹಿಂಸಾಚಾರಗಳು ನಡೆಯುತ್ತಿದ್ದು, ಮೃತಪಟ್ಟವರ ಸಂಖ್ಯೆ 10ಕ್ಕೇರಿದೆ. ಹಲವರು ಗುಂಡೇಟಿನಿಂದ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ. ಈ ನಡುವೆ ಇಲ್ಲಿನ ಬ್ರಿಜ್ ಪುರಿಯ ಸ್ಥಳೀಯ ಹಿಂದೂ ಮುಸ್ಲಿಮರು ಜೊತೆಯಾಗಿ ಸೌಹಾರ್ದ ಜಾಥಾವೊಂದನ್ನು ನಡೆಸಿದರು. ದ್ವೇಷ ಹರಡುವವರ ವಿರುದ್ಧ ನಾವಿದ್ದೇವೆ ಎಂದು ಘೋಷಿಸಿದರು.

ಈ ಜಾಥಾದ ವಿಡಿಯೋ ವೈರಲ್ ಆಗಿದ್ದು, ಭಾರೀ ಮೆಚ್ಚುಗೆ ವ್ಯಕ್ತವಾಗುತ್ತಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News