ಹೊಳೆಗೆ ಹಾರಿ ಆತ್ಮಹತ್ಯೆ

Update: 2020-02-25 16:22 GMT

ಕುಂದಾಪುರ, ಫೆ. 25: ಹೃದಯ ಸಂಬಂಧಿ ಖಾಯಿಲೆಯಿಂದ ಬಳಲುತ್ತಿದ್ದ 76ನೇ ಹಾಲಾಡಿ ಗ್ರಾಮದ ಹಿಜಿರಿಬೈಲು ನಿವಾಸಿ ಲಕ್ಷ್ಮಣ ಶೆಟ್ಟಿ(62) ಎಂಬ ವರು ಜೀವನದಲ್ಲಿ ಜಿಗುಪ್ಸೆಗೊಂಡು ಫೆ.19ರಂದು ಮನೆಯಿಂದ ಹೋದವರು ಹೊಳಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಇವರ ಮೃತದೇಹ ಫೆ.24 ರಂದು ಹಳ್ನಾಡು ವಾರಾಹಿ ನದಿಯಲ್ಲಿ ಪತ್ತೆಯಾಗಿದೆ.

ಈ ಬಗ್ಗೆ ಕುಂದಾಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News