ಗಾಂಜಾ ಸೇವನೆ: ಇಬ್ಬರು ವಶಕ್ಕೆ

Update: 2020-02-25 16:23 GMT

ಉಡುಪಿ, ಫೆ.25: ಗಾಂಜಾ ಸೇವನೆಗೆ ಸಂಬಂಧಿಸಿ ನಗರದ ಸರ್ವಿಸ್ ಬಸ್ ನಿಲ್ದಾಣ ಬಳಿ ಫೆ.22ರಂದು ಕಟೀಲು ದುರ್ಗಾನಗರದ ಪರಶುರಾಮ(22) ಹಾಗೂ ಅಂಬಾಗಿಲು ಬಳಿ ಫೆ.24ರಂದು ಸಂತೆಕಟ್ಟೆ ಪುತ್ತೂರು ನಿವಾಸಿ ಆಕಾಶ್ ನಾಯಕ್(20) ಎಂಬಾತನನ್ನು ಉಡುಪಿ ನಗರ ಪೊಲೀಸರು ವಶಕ್ಕೆ ಪಡೆದು ಪ್ರಕರಣ ದಾಖಲಿಸಿಕೊಂಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News