ಕುದ್ರೋಳಿ: ಫೆ. 28ರಂದು ದೆಹಲಿ ಹಿಂಸಾಚಾರ ವಿರೋಧಿಸಿ ಪ್ರತಿಭಟನೆ

Update: 2020-02-27 17:27 GMT

ಮಂಗಳೂರು : ದೆಹಲಿ ಹಿಂಸಾಚಾರ ವಿರೋಧಿಸಿ ಮತ್ತು ಅಲ್ಲಿನ ಜನರಿಗೆ ರಕ್ಷಣೆ ನೀಡುವಂತೆ ಒತ್ತಾಯಿಸಿ ಫೆ. 28 ರಂದು ಸಂಜೆ 5 ಕ್ಕೆ ಕುದ್ರೋಳಿ ಜಾಮಿಅ ಮಸೀದಿ ಮುಂಭಾಗದಲ್ಲಿ ಬೃಹತ್ ಪ್ರತಿಭಟನಾ ಸಭೆ ನಡೆಯಲಿದೆ ಎಂದು ಮುಸ್ಲಿಂ ಐಕ್ಯತಾ ವೇದಿಕೆ ಪ್ರಕಟನೆಯಲ್ಲಿ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News