ದೆಹಲಿಯಲ್ಲಿ ಹಿಂಸಾಚಾರ: ಕೋಟ ಪಡುಕರೆಯಲ್ಲಿ ಪ್ರತಿಭಟನೆ

Update: 2020-02-28 15:01 GMT

ಕುಂದಾಪುರ: ದೆಹಲಿಯಲ್ಲಿ ನಡೆಯುತ್ತಿರುವ ಹಿಂಸಾಚಾರವನ್ನು ಖಂಡಿಸಿ ಕೋಟ ಪಡುಕರೆಯಲ್ಲಿ ಪ್ರತಿಭಟನೆ ನಡೆಯಿತು.

ದೆಹಲಿಯಲ್ಲಿ ನಡೆಯುತ್ತಿರುವ ಹಿಂಸಾಚಾರದ ವಿರುದ್ಧ  ಕರ್ನಾಟಕ ರಾಜ್ಯ ಎಸ್ಸೆಸ್ಸೆಫ್ ಹಮ್ಮಿಕೊಂಡ ಭಿತ್ತಿಪತ್ರ ಪ್ರದರ್ಶನವು ಎಸ್ಸೆಸ್ಸೆಫ್  ಕೋಟ ಪಡುಕರೆ ಯೂನಿಟ್ ವತಿಯಿಂದ ನಡೆಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News