ದೆಹಲಿಯಲ್ಲಿ ಹಿಂಸಾಚಾರ: ಕೋಟ ಪಡುಕರೆಯಲ್ಲಿ ಪ್ರತಿಭಟನೆ
Update: 2020-02-28 15:01 GMT
ಕುಂದಾಪುರ: ದೆಹಲಿಯಲ್ಲಿ ನಡೆಯುತ್ತಿರುವ ಹಿಂಸಾಚಾರವನ್ನು ಖಂಡಿಸಿ ಕೋಟ ಪಡುಕರೆಯಲ್ಲಿ ಪ್ರತಿಭಟನೆ ನಡೆಯಿತು.
ದೆಹಲಿಯಲ್ಲಿ ನಡೆಯುತ್ತಿರುವ ಹಿಂಸಾಚಾರದ ವಿರುದ್ಧ ಕರ್ನಾಟಕ ರಾಜ್ಯ ಎಸ್ಸೆಸ್ಸೆಫ್ ಹಮ್ಮಿಕೊಂಡ ಭಿತ್ತಿಪತ್ರ ಪ್ರದರ್ಶನವು ಎಸ್ಸೆಸ್ಸೆಫ್ ಕೋಟ ಪಡುಕರೆ ಯೂನಿಟ್ ವತಿಯಿಂದ ನಡೆಯಿತು.