ದೆಹಲಿ ಹಿಂಸಾಚಾರ ಖಂಡಿಸಿ ಎಸ್‌ಐಒ, ಜಿಐಒ, ಫ್ರಟರ್ನಿಟಿಯಿಂದ ಪ್ರತಿಭಟನೆ

Update: 2020-02-28 17:02 GMT

ಮಂಗಳೂರು, ಫೆ.28: ದೆಹಲಿಯಲ್ಲಿ ನಡೆಯುತ್ತಿರುವ ಹಿಂಸಾಚಾರವನ್ನು ಖಂಡಿಸಿ ಎಸ್‌ಐಒ, ಜಿಐಒ, ಫ್ರಟರ್ನಿಟಿ ಮೂವ್‌ಮೆಂಟ್ ದ.ಕ.ಜಿಲ್ಲಾ ಸಮಿತಿಯ ವತಿಯಿಂದ ತೊಕ್ಕೊಟ್ಟು ಬಸ್ ನಿಲ್ದಾಣದಲ್ಲಿ ಗುರುವಾರ ಪ್ರತಿಭಟನೆ ನಡೆಯಿತು.

ಎಸ್‌ಐಒ ದ.ಕ. ಜಿಲ್ಲಾಧ್ಯಕ್ಷ ಅಶೀರುದ್ದೀನ್ ಆಲಿಯಾ, ವೆಲ್ಫೇರ್ ಪಾರ್ಟಿ ಆಫ್ ಇಂಡಿಯಾದ ದ.ಕ. ಜಿಲ್ಳಾ ಕಾರ್ಯದರ್ಶಿ, ನ್ಯಾಯವಾದಿ ಸರ್ಫರಾಝ್ ಅಹ್ಮದ್, ಜಿಐಒ ಜಿಲ್ಲಾ ಸಂಚಾಲಕಿ ತಬಸ್ಸುಮ್, ಎಸ್‌ಐಒ ಉಳ್ಳಾಲ ಅಧ್ಯಕ್ಷ ನಿಝಾಮ್ ಉಳ್ಳಾಲ, ಫ್ರಟರ್ನಿಟಿ ಮೂವ್‌ಮೆಂಟ್‌ನ ಫಝಲ್ ಪಿಲಾರ್, ಸೈಫ್ ಉಳ್ಳಾಲ, ಜಿಐಒ ನಾಯಕಿ ಸುಹೈಲಾ, ಮುಶೀರಾ ಪಾಲ್ಗೊಂಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News