ಭಟ್ಕಳ: ಎನ್ಪಿಆರ್, ಸಿಎಎ, ಎನ್ಆರ್ಸಿ ಕೈಬಿಡಲು ಒತ್ತಾಯಿಸಿ ಉಪವಾಸ ಧರಣಿ
Update: 2020-03-12 06:39 GMT
ಮಂಗಳೂರು, ಮಾ.11: ಸರಕಾರವು ಜಾರಿಗೆ ತರಲಿರುವ ಎನ್ಪಿಆರ್, ಎನ್ಆರ್ಸಿ ಹಾಗೂ ಸಿಎಎ ಕೈಬಿಡುವಂತೆ ಒತ್ತಾಯಿಸಿ, ಭಾರತದ ಸ್ವಾತಂತ್ರ್ಯ ಹೋರಾಟದ ಭಾಗವಾಗಿ ನಡೆದ ದಂಡಿ ಸತ್ಯಾಗ್ರಹದ 90ನೇ ವರ್ಷಾಚರಣೆಯ ದಿನವಾದ ಇಂದು (ಮಾ.12ರಂದು) ನಾವು ಭಾರತೀಯರು (ವಿ ದಿ ಪೀಪಲ್ ಆಫ್ ಇಂಡಿಯಾ) ರಾಜ್ಯ ಸಮಿತಿ ನೀಡಿದ ಕರೆಯಂತೆ ಭಟ್ಕಳದಲ್ಲಿ ಉಪವಾಸ ಧರಣಿ ಆರಂಭಗೊಂಡಿದೆ.