ಬಿತುಪಾದೆ ಮಸೀದಿ ಜಮಾಅತ್ ವ್ಯಾಪ್ತಿಯ ಮನೆಗಳಿಗೆ ದಿನಸಿ ಕಿಟ್ ವಿತರಣೆ

Update: 2020-04-06 05:43 GMT

ಮಂಗಳೂರು, ಎ.6: ಲಾಕ್ಡೌನ್ ಹಿನ್ನಲೆಯಲ್ಲಿ ಬಿತುಪಾದೆ ಮಸೀದಿ ಜಮಾಅತ್ ವ್ಯಾಪ್ತಿಯ ಎಲ್ಲ 68 ಮನೆಗಳಿಗೆ ದಿನಸಿ ದಾನಿಗಳು ನೀಡಿದ ಅಕ್ಕಿ ಸೇರಿದಂತೆ ದಿನಸಿ ಸಾಮಗ್ರಿಗಳ ಕಿಟ್ ವಿತರಿಸಲಾಯಿತು.

 ಈ ಸಂದರ್ಭ ದಾನಿ ಸಫ್ವಾನ್, ಮಸೀದಿಯ ಅಧ್ಯಕ್ಷ ಹಮೀದ್, ಕಬೀರ್ ಕಾಟಿಪಳ್ಳ ಸಮೀರ್ ಮುಂತಾದವರು ಉಪಸ್ಥಿತರಿದ್ದರು

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News