ಉಡುಪಿ: 35 ಕುಟುಂಬಗಳಿಗೆ ಆಹಾರ ಕಿಟ್ ವಿತರಣೆ

Update: 2020-04-07 16:36 GMT

ಉಡುಪಿ, ಎ.7: ಉಡುಪಿ ತಾಲೂಕು ವಿಶ್ವಕರ್ಮ ಕಾರ್ಪೆಂಟರ್ ಯೂನಿ ಯನ್ ವತಿಯಿಂದ 35 ಕುಟುಂಬಗಳಿಗೆ 25ಕೆ.ಜಿ. ಅಕ್ಕಿ ಹಾಗೂ ಅಗತ್ಯ ಸಾಮಗ್ರಿಗಳನ್ನು ವಿತರಿಸಲಾಯಿತು.

ಈ ಸಂದರ್ಭದಲ್ಲಿ ಗೌರವಾಧ್ಯಕ್ಷ ಡಾ.ಬಳ್ಕೂರು ಗೋಪಾಲ ಆಚಾರ್ಯ, ನ್ಯಾಯವಾದಿ ಗಂಗಾಧರ ಎಚ್.ಎಂ., ಆರ್‌ವಿವಿಎಸ್ ಅಧ್ಯಕ್ಷ ದಿವಾಕರ ಆಚಾರ್ಯ, ಯೂನಿಯನ್ ಅಧ್ಯಕ್ಷ ಗೋಕುಲ ಆಚಾರ್ಯ, ಕಾರ್ಯದರ್ಶಿ ಜಯಕರ ಬೈಲೂರು, ವಸಂತ ಆಚಾರ್ಯ ಸಾಲಿಗ್ರಾಮ, ಅನಂತಯ್ಯ ಆಚಾರ್ಯ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News