ಎ.10-12: ಪಡಿತರ ನೀಡಲು ದ.ಕ. ಡಿಸಿ ಸೂಚನೆ

Update: 2020-04-09 16:51 GMT

ಮಂಗಳೂರು, ಎ.9: ಕೊರೋನ ಹಿನ್ನೆಲೆಯಲ್ಲಿ ಅತಂತ್ರರಾಗಿರುವ ಕುಟುಂಬಗಳಿಗೆ ನೆರವಾಗುವ ಸಲುವಾಗಿ ರಾಜ್ಯ ಸರಕಾರವು ಎಪ್ರಿಲ್-ಮೇ ತಿಂಗಳ ಪಡಿತರವನ್ನು ಒಟ್ಟಿಗೆ ಕೊಡಲು ಸೂಚಿಸಿದೆ.

ಈ ಮಧ್ಯೆ ಎ.10,11,12ರಂದು ಸರಕಾರಿ ರಜಾ ದಿನವಿದ್ದರೂ ಕೂಡ ಈ ಮೂರು ದಿನಗಳಲ್ಲಿ ಜಿಲ್ಲೆಯ ಎಲ್ಲಾ ನ್ಯಾಯಬೆಲೆ ಅಂಗಡಿ ಗಳನ್ನು ತೆರೆದಿಟ್ಟು ಪಡಿತರ ಚೀಟಿದಾರರಿಗೆ ಪಡಿತರ ಸಾಮಗ್ರಿ ವಿತರಿಸಲು ದ.ಕ. ಜಿಲ್ಲಾಧಿಕಾರಿ ಸೂಚಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News