ಉಳಾಯಿಬೆಟ್ಟು: 286 ಕುಟುಂಬಗಳಿಗೆ ಅಕ್ಕಿ ವಿತರಣೆ

Update: 2020-04-12 15:43 GMT

ಉಳಾಯಿಬೆಟ್ಟು, ಎ.12: ಇಲ್ಲಿನ ಶ್ರೀ ಮಹಮ್ಮಾಯಿ ಸ್ಪೋರ್ಟ್ಸ್ ಕ್ಲಬ್(ರಿ), ಶ್ರೀ ವಿಶ್ವನಾಥ ಮಹಾಗಣಪತಿ ಭಜನಾ ಸೇವಾ ಸಮಿತಿ, ಹಿಂದೂ ಜಾಗರಣ ವೇದಿಕೆ, ಶಿವರಾತ್ರಿ ಬೆಟ್ಟು ಫ್ರೆಂಡ್ಸ್, ನಾಗಬ್ರಹ್ಮ ಸೇವಾ ಸಮಿತಿ (ಅರಂತೋಡಿ), ಕೋರ್ದಬ್ಬು ಸೇವಾ ಸಮಿತಿ (ಮೂಡುಜೆಪ್ಪು), ಲಯನ್ಸ್ ಕ್ಲಬ್(ಕಾವೂರು) ಹಾಗೂ ದಾನಿಗಳ ಸಹಕಾರದಿಂದ ಉಳಾಯಿಬೆಟ್ಟು ಗ್ರಾಮದ 286 ಕುಟುಂಬಗಳಿಗೆ ಅಕ್ಕಿ ವಿತರಿಸಲಾಯಿತು.

ಸತೀಶ್ ಶೆಟ್ಟಿ ಮೂಡುಜೆಪ್ಪುಗುತ್ತು, ಗ್ರಾಪಂ ಉಪಾಧ್ಯಕ್ಷೆ ಸೌಮ್ಯ ಪಂಡಿತ್, ನಿರಂಜನ ಶೆಟ್ಟಿ ಸಾಲೆ, ವಾಸುದೇವ ಮೂಲ್ಯ ಅರಂತೋಡಿ, ಲಕ್ಷ್ಮಣ್ ಸಾಲೆ, ಗ್ರಾಪಂ ಸದಸ್ಯರಾದ ಕಮಲಾಕ್ಷ ತಲ್ಲಿಮಾರ್, ವಿಶ್ವನಾಥ ಶೆಟ್ಟಿ ಉಳಾಯಿಬೆಟ್ಟುಗುತ್ತು, ಹರೀಶ್ ಭಟ್ ಸಾಲೆ, ಹರೀಶ್ ಶೆಟ್ಟಿ ನಡಿಗುತ್ತು, ಚಂದ್ರಶೇಖರ ತಲ್ಲಿಮಾರ್, ದೀಕ್ಷಿತ್ ಕುಲಾಲ್, ಜಯಾನಂದ ಮುಂಡಾಡಿ, ಜಗದೀಶ ಕಿನ್ನಿಬೆಟ್ಟು, ದಿವಾಕರ ತಲ್ಲಿಮಾರ್, ಪ್ರವೀಣ್ ತಲ್ಲಿಮಾರ್, ಪ್ರಸಾದ್ ಆಚಾರ್ಯ, ಶಿವಾನಂದ ಮುಂಡಾಡಿ, ಸುರೇಶ್ ಅರಂತೋಡಿ ಮತ್ತಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News