ಕೇರಳದಲ್ಲಿ ಶುಕ್ರವಾರದಿಂದ ಪವಿತ್ರ ರಮಝಾನ್ ಆರಂಭ
Update: 2020-04-23 14:01 GMT
ಮಂಜೇಶ್ವರ : ಕಲ್ಲಿಕೋಟೆಯ ಕಾಪಾಡ್ ನಲ್ಲಿ ಚಂದ್ರದರ್ಶನವಾದ ಹಿನ್ನೆಲೆಯಲ್ಲಿ ಪವಿತ್ರ ರಮಝಾನ್ ವೃತಾಚರಣೆ ಶುಕ್ರವಾರ ಆರಂಭವಾಗಲಿದೆ ಎಂದು ಕಲ್ಲಿಕೋಟೆ ಖಾಝಿ ಮುಹಮ್ಮದ್ ಕೋಯ ತಂಙಳ್ ಜಮಲುಲ್ಲೈಲಿ, ಪಾಣಕ್ಕಾಡ್ ಹೈದರಲೀ ಶಿಹಾಬ್ ತಂಙಳ್, ಜಿಫ್ರೀ ಮುತ್ತುಕ್ಕೋಯ ತಂಙಳ್, ಕಾಂತಪುರಂ ಎ.ಪಿ ಅಬೂಬಕರ್ ಮುಸ್ಲಿಯಾರ್ ಪ್ರಕಟನೆಯಲ್ಲಿ ತಿಳಿಸಿದ್ದಾರೆ.