ಕೇರಳದಲ್ಲಿ ಶುಕ್ರವಾರದಿಂದ ಪವಿತ್ರ ರಮಝಾನ್ ಆರಂಭ

Update: 2020-04-23 14:01 GMT

ಮಂಜೇಶ್ವರ : ಕಲ್ಲಿಕೋಟೆಯ ಕಾಪಾಡ್ ನಲ್ಲಿ ಚಂದ್ರದರ್ಶನವಾದ ಹಿನ್ನೆಲೆಯಲ್ಲಿ ಪವಿತ್ರ ರಮಝಾನ್ ವೃತಾಚರಣೆ ಶುಕ್ರವಾರ ಆರಂಭವಾಗಲಿದೆ ಎಂದು ಕಲ್ಲಿಕೋಟೆ ಖಾಝಿ ಮುಹಮ್ಮದ್ ಕೋಯ ತಂಙಳ್ ಜಮಲುಲ್ಲೈಲಿ,  ಪಾಣಕ್ಕಾಡ್ ಹೈದರಲೀ ಶಿಹಾಬ್ ತಂಙಳ್, ಜಿಫ್ರೀ ಮುತ್ತುಕ್ಕೋಯ ತಂಙಳ್, ಕಾಂತಪುರಂ ಎ.ಪಿ ಅಬೂಬಕರ್ ಮುಸ್ಲಿಯಾರ್ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News