ಕೊರೋನ ಕುರಿತು ಜಾಗೃತಿ: ಎ.30ರಂದು ಆಕಾಶವಾಣಿಯಲ್ಲಿ ಸಂದರ್ಶನ ಪ್ರಸಾರ
Update: 2020-04-29 21:42 IST
ಮಂಗಳೂರು, ಎ .29: ಕೊರೋನ ಕುರಿತು ಜಾಗೃತಿಗಾಗಿ ಮಂಗಳೂರು ಇನ್ಸ್ಟಿಟ್ಯೂಟ್ ಆಫ್ ಆಂಕೋಲಜಿಯ ಸ್ಥಾಪಕ ನಿರ್ದೇಶಕ ಡಾ. ಸುರೇಶ್ ರಾವ್ ಅವರ ಜೊತೆ ಮಂಗಳೂರು ಆಕಾಶವಾಣಿ ನಡೆಸಿದ ಸಂದರ್ಶನವು ಎ.30ರ ಬೆಳಗ್ಗೆ 9:05ಕ್ಕೆ ಪ್ರಸಾರವಾಗಲಿದೆ ಎಂದು ಪ್ರಕಟನೆ ತಿಳಿಸಿದೆ.