ಮೇ 25 : ಈದುಲ್ ಫಿತ್ರ್ ಚಿಂತನ ಪ್ರಸಾರ

Update: 2020-05-21 16:43 GMT

ಮಂಗಳೂರು, ಮೇ 21: ಹಿರಿಯ ಲೇಖಕ, ಚಿಂತಕ ಕೆ.ಪಿ. ಅಬ್ದುಲ್ ಖಾದರ್ ಕುತ್ತೆತ್ತೂರು ‘ಈದುಲ್ ಫಿತ್ರ್ ಆಶಯ ಮತ್ತು ಸಂದೇಶ’ ವಿಷಯದಲ್ಲಿ ವಾಚಿಸಿದ ಚಿಂತನವು ಮಂಗಳೂರು ಆಕಾಶವಾಣಿಯಲ್ಲಿ ಮೇ 25ರಂದು ಮುಂಜಾನೆ 6:30ಕ್ಕೆ ಪ್ರಸಾರವಾಗಲಿದೆ ಎಂದು ಪ್ರಕಟನೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News