ಮೇ 23: ವಿದ್ಯುತ್ ನಿಲುಗಡೆ

Update: 2020-05-21 16:48 GMT

ಮಂಗಳೂರು, ಮೇ 21: ಅತ್ತಾವರ ಉಪಕೇಂದ್ರದಿಂದ ಹೊರಡುವ ಫೀಡರ್‌ನಲ್ಲಿ ನಿರ್ವಹಣಾ ಕಾಮಗಾರಿ ನಡೆಯಲಿರುವುದರಿಂದ ಮೇ 23ರಂದು ಬೆಳಗ್ಗೆ 10ರಿಂದ ಸಂಜೆ 4ರವರೆಗೆ ಅತ್ತಾವರ ಕಟ್ಟೆ, ಮೆಸ್ಕಾಂ ಆಫೀಸ್, ವೈದ್ಯನಾಥ ನಗರ, ಅತ್ತಾವರ 5ನೇ ಕ್ರಾಸ್, ಫಳ್ನೀರ್, ಸ್ಟರಕ್ ರೋಡ್, ಎಸ್.ಎಲ್ ಮಥಾಯಿಸ್ ರೋಡ್, ಮಿತ್ತಮೊಗರು, ಹಂಪನಕಟ್ಟೆ, ಮಿಲಾಗ್ರಿಸ್, ಫಳ್ನೀರ್, ಪೊಲೀಸ್ ಲೇನ್, ಓಲ್ಡ್ ಕೆಂಟ್ ರೋಡ್, ಪಾಂಡೇಶ್ವರ, ರೈಲ್ವೆ ಸ್ಟೇಷನ್, ಅಡಪ ರೋಡ್, ದೂಮಪ್ಪಕಾಂಪೌಂಡು, ಗ್ರೀನ್ ಲ್ಯಾಂಡ್ ಲೇಔಟ್, ಟೆಲಿಕಾಂ ರೋಡ್, ಕೆ.ಎಸ್. ರಾವ್ ರೋಡ್, ಓಲ್ಡ್ ಬಸ್‌ಸ್ಟ್ಯಾಂಡ್, ಶರವು ಟೆಂಪಲ್, ಪಿ.ಎಂ.ರಾವ್ ರಸ್ತೆ, ಸ್ಟರಕ್‌ರೋಡ್, ಎವರಿ ಜಂಕ್ಷನ್, ಹೋಟೆಲ್ ಮೋತಿಮಹಲ್, ಕಾಪ್ರಿಗುಡ್ಡ, ಮಿತ್ತಮೊಗರು ಮತ್ತಿತರ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ನಿಲುಗಡೆಯಾಗಲಿದೆ.

ನಂದಿಗುಡ್ಡ ಉಪಕೇಂದ್ರದಿಂದ ಹೊರಡುವ ಫೀಡರ್‌ನಲ್ಲಿ ನಿರ್ವಹಣಾ ಕಾಮಗಾರಿ ನಡೆಯಲಿರುವುದರಿಂದ ಮೇ 23ರಂದು ಬೆಳಗ್ಗೆ 10ರಿಂದ ಸಂಜೆ 4ರವರೆಗೆ ಮಾರ್ನಮಿಕಟ್ಟೆ, ಮೋರ್ಗನ್ಸಗೇಟ್, ಮಹಾಕಾಳಿಪಡ್ಪು, ಎಂ.ಆರ್.ಭಟ್ ಲೇನ್, ಎಂಪೋಸಿಸ್, ಅರಿಕೆರೆ ಲೇಔಟ್, ಮುಳಿಹಿತ್ಲು, ಮಾರ್ನಮಿಕಟ್ಟೆ ಸರ್ಕಲ್, ಮಂಗಳಾದೇವಿ ಸರ್ಕಲ್, ಜೆಪ್ಪುಮಾರ್ಕೆಟ್ ರೋಡ್, ಮುಳಿಹಿತ್ಲು ಕ್ರಾಸ್, ಬೋಳಾರ ಮೈನ್ ರೋಡ್, ಬೋಳಾರ ಫೆರ್ರಿರೋಡ್, ನಂದಿಗುಡ್ಡ, ಅತ್ತಾವರ ಕೆಎಂಸಿ, ಅತ್ತಾವರ 6ನೇ ಕ್ರಾಸ್, ಮಂಗಳಾನಗರ, ಸುಭಾಶ್ ನಗರ, ಶಿವನಗರ, ಪಾಂಡೇಶ್ವರ, ಎಮ್ಮೆಕೆರೆ, ಹೊಗೆಬಝಾರ್, ಗೂಡ್ಸ್‌ಶೆಡ್, ಮಂಕಿಸ್ಟಾಂಡ್. ಮಂಗಳಾದೇವಿ, ನಂದಿಗುಡ್ಡ, ವೆಲೆನ್ಸಿಯ, ಜೆಪ್ಪುಮಜಿಲ, ಸೂಟರ್‌ಪೇಟೆ, ಎಕ್ಕೂರು, ನೆಹರೂರೋಡ್ ಮತ್ತಿತರ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ನಿಲುಗಡೆಯಾಗಲಿದೆ ಎಂದು ಪ್ರಕಟನೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News