ಬಜ್ಪೆ ವಿಮಾನ ದುರಂತಕ್ಕೆ 10 ವರ್ಷ: ತಣ್ಣೀರುಬಾವಿ ಸ್ಮಾರಕ ಸ್ಥಳದಲ್ಲಿ ಸಂಸ್ಮರಣೆ

Update: 2020-05-22 04:55 GMT

ಮಂಗಳೂರು: ಬಜ್ಪೆ ಅಂತರ್‌ರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ನಡೆದ ಮಹಾ ದುರಂತದಲ್ಲಿ ಮಡಿದವರ ಸ್ಮರಣಾರ್ಥ ಮೇ 22ರಂದು ಕೂಳೂರು- ತಣ್ಣೀರುಬಾವಿ ರಸ್ತೆಯಲ್ಲಿರುವ ಸ್ಮಾರಕ ಸ್ಥಳದಲ್ಲಿ ವಾರ್ಷಿಕ ಸಂಸ್ಮರಣೆ ಕಾರ್ಯಕ್ರಮ ನಡೆಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News