ಕತರ್‌- ಬೆಂಗಳೂರು-ಮಂಗಳೂರು ವಿಮಾನ: ಬೆಂಗಳೂರಿನಲ್ಲಿ ಇಳಿದ ಎಲ್ಲಾ ಪ್ರಯಾಣಿಕರು

Update: 2020-05-22 16:43 GMT
ಸಾಂದರ್ಭಿಕ ಚಿತ್ರ

ಮಂಗಳೂರು, ಮೇ 22: ಕೊರೋನ-ಲಾಕ್‌ಡೌನ್ ಹಿನ್ನೆಲೆಯಲ್ಲಿ ವಿದೇಶದಲ್ಲಿ ಅತಂತ್ರರಾಗಿರುವ ಅನಿವಾಸಿ ಕನ್ನಡಿಗರನ್ನು ಕರೆತರುವ ಪ್ರಕ್ರಿಯೆಯ ಭಾಗವಾಗಿ ಶುಕ್ರವಾರ ಕತರ್‌ನಿಂದ ಹೊರಟ ಬೆಂಗಳೂರು-ಮಂಗಳೂರು ವಿಶೇಷ ವಿಮಾನವು ರಾತ್ರಿ ಮಂಗಳೂರು ತಲುಪಿತು. ಆದರೆ ಈ ವಿಮಾನದಲ್ಲಿ‌ ಮಂಗಳೂರಿನ ಪ್ರಯಾಣಿಕರು ಯಾರೂ ಇರಲಿಲ್ಲ.

ಬೆಂಗಳೂರಿನಲ್ಲಿ ಪ್ರಯಾಣಿಕರನ್ನು ಇಳಿಸಿದ ವಿಮಾನವು ಬಳಿಕ ಮಂಗಳೂರಿಗೆ ಆಗಮಿಸಿತು ಎಂದು ಜಿಲ್ಲಾಡಳಿತ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News