ಈದುಲ್ ಫಿತ್ರ್ ದಿನ ಆಸ್ಪತ್ರೆಗೆ ಮಧ್ಯಾಹ್ನದ ಊಟ

Update: 2020-05-23 16:29 GMT

ಮಂಗಳೂರು, ಮೇ 23 : ಈದುಲ್ ಫಿತ್ರ್ ನ ದಿನವಾದ ರವಿವಾರ ಮಂಗಳೂರು, ತೊಕ್ಕೊಟ್ಟು, ದೇರಳಕಟ್ಟೆ ಪರಿಸರದ ಯಾವುದೇ ಆಸ್ಪತ್ರೆಯಲ್ಲಿರುವವರು, ಅವರ ಜೊತೆಗಿರುವ ಸರ್ವಧರ್ಮೀಯರಿಗೆ ಮಧ್ಯಾಹ್ನದ ಊಟ ಬೇಕಿದ್ದಲ್ಲಿ ಅವರಿಗೆ ತಲುಪಿಸಲಾಗುವುದು.  

ಝವಾಜ್ ಕ್ಯಾಟರರ್ಸ್ ಹಾಗು ಯಮ್ಮಿ ಬಿರಿಯಾನಿಯವರು ಇದನ್ನು ಪ್ರಾಯೋಜಿಸಿದ್ದಾರೆ ಎಂದು ಹೋಪ್ ಫೌಂಡೇಶನ್ ಅಧ್ಯಕ್ಷ ಸೈಫ್ ಸುಲ್ತಾನ್ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಊಟ ಬೇಕಿದ್ದವರು ಹಬೀಬ್ 8151061234 ಹಾಗು ಮುನಾಫಿಲ್ 9743434326 ಅವರನ್ನು ಸಂಪರ್ಕಿಸಬಹುದು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News