ಬಲ್ಮಠ: 50 ಆಟೋ ಚಾಲಕರಿಗೆ ದಿನಸಿ ವಿತರಿಸಿದ ಮಿಥುನ್ ರೈ

Update: 2020-05-25 09:04 GMT

ಮಂಗಳೂರು, ಮೇ,.25: ದಕ್ಷಿಣ ಕನ್ನಡ ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ಮಿಥುನ್ ರೈ ಅವರು ಲಾಕ್ ಡೌನ್ ನಿಂದ ಸಂಕಷ್ಟದಲ್ಲಿರುವ ಆಟೋ ಚಾಲಕರ ನೆರವಿಗೆ ಧಾವಿಸಿದ್ದು, ಬಲ್ಮಠದಲ್ಲಿರುವ ವಿಲ್ಲೀಸ್ ರಿಕ್ಷಾ ಪಾರ್ಕ್ ನಲ್ಲಿರುವ 50 ಮಂದಿ ಆಟೋ ಚಾಲಕರಿಗೆ ಆಹಾರ ಧಾನ್ಯಗಳನ್ನು ವಿತರಿಸಿದರು.

ಈ ಸಂದರ್ಭದಲ್ಲಿ ಮಂಗಳೂರು ಮಹಾ ನಗರ ಪಾಲಿಕೆ ಸದಸ್ಯರಾದ ನವೀನ್ ಡಿಸೋಜ, ಅನಿಲ್ ಕುಮಾರ್ ಪಂಜಿಮೊಗಲರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News