ಮೇ 28-29: ವಿದ್ಯುತ್ ಸಂಪರ್ಕ ಕಡಿತ

Update: 2020-05-27 17:56 GMT

ಮಂಗಳೂರು, ಮೇ 27: ನಗರದ ಕುಲಶೇಖರ ಫೀಡರ್‌ನಲ್ಲಿ ಕಾಮಗಾರಿ ನಡೆಯಲಿರುವುದರಿಂದ ಮೇ 28ರಂದು ಬೆಳಗ್ಗೆ 10ರಿಂದ ಸಂಜೆ 5ರವರೆಗೆ ಶಿವನಗರ, ಕಣ್ಣೂರು, ಬಲ್ಲೂರು, ಬೆರ್ಪುಗುಡ್ಡೆ, ಅಡ್ಯಾರ್, ಸಹ್ಯಾದ್ರಿ ಕಾಲೇಜ್, ಅರ್ಕುಳ, ಕೆಮ್ಮಂಜೂರು, ವಳಚ್ಚಿಲ್ ಪದವು, ಮೇರ್ಲಪದವು, ಅಡ್ಯಾರ್ ಪದವು ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ಸಂಪರ್ಕ ಕಡಿತಗೊಳ್ಳಲಿದೆ.

 ನಗರದ ಬಿಜೈ ಫೀಡರ್‌ನಲ್ಲಿ ಕಾಮಗಾರಿ ನಡೆಯಲಿರುವುದರಿಂದ ಮೇ 29ರಿಂದ ಬೆಳಗ್ಗೆ 10ರಿಂದ ಸಂಜೆ 5ರವರೆಗೆ ಬಿಜೈ ಕೆಎಸ್ಸಾರ್ಟಿಸಿ ಎದುರುಗಡೆ, ಬಿಜೈ ಮೈನ್ ರೋಡ್, ಆನೆಗುಂಡಿ, ಸಂಕೈಗುಡ್ಡ, ಬಟ್ಟಗುಡ್ಡ, ಭಾರತಿನಗರ, ಚಂದ್ರಿಕಾ ಲೇಔಟ್, ಕೊಡಿಯಾಲ್‌ಬೈಲ್ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ಸಂಪರ್ಕ ಕಡಿತಗೊಳಲಿದೆ ಎಂದು ಪ್ರಕಟನೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News