ಮಂಗಳೂರು : ವಲಸೆ ಕಾರ್ಮಿಕರಿಗೆ ಆಹಾರ ನೀಡಿದ ನೆಹರು ಮೈದಾನ್ ಕ್ರಿಕೆಟರ್ಸ್; ಸನ್ಮಾನ

Update: 2020-05-29 13:44 GMT

ಮಂಗಳೂರು : ಕೊರೋನ ಲಾಕ್ ಡೌನ್ ನಲ್ಲಿ ಮಂಗಳೂರಿನ ಅಸುಪಾಸಿನಲ್ಲಿ ಊಟವಿಲ್ಲದೆ ಹಸಿವಿನಿಂದ ಇರುವ ವಲಸೆ ಕಾರ್ಮಿಕರಿಗೆ ಕಳೆದ ಎರಡು ತಿಂಗಳು ನಿರಂತರವಾಗಿ ದಿನ ನಿತ್ಯ ಊಟ ನೀಡಿ, ಹಸಿವನ್ನು ತಣಿಸುವ ಕಾರ್ಯವನ್ನು ನೆಹರು ಮೈದಾನ್ ಕ್ರಿಕೆಟರ್ಸ್(NMC) ಸಂಸ್ಥೆಯ ಯುವಕರು ಮಾಡಿದ್ದಾರೆ.

ಇವರ ಈ ಕಾರ್ಯಕ್ಕೆ ಯಾತ್ರಿ ಟ್ರಾನ್ಸ್‌ಪೋರ್ಟ್‌ ಹಾಗೂ ಎನ್.ಎನ್. ಟೈಗರ್ಸ್ ಕ್ರಿಕೆಟ್ ಕ್ಲಬ್ ವತಿಯಿಂದ ಸನ್ಮಾನಿಸಲಾಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News