ಸಲೀಂ ಮೇಘಾ ಆಯ್ಕೆ
Update: 2020-06-04 18:22 GMT
ಕೊಣಾಜೆ: ಕೆಪಿಸಿಸಿ ರಾಜ್ಯ ಅಧ್ಯಕ್ಷರ ಹಾಗೂ ಪದಾಧಿಕಾರಿಗಳ ಪದಗ್ರಹಣ ಸಮಾರಂಭದ ಕಾರ್ಯಕ್ರಮಕ್ಕೆ ಸಂಬಂಧಿಸಿದಂತೆ ಆಯಾ ಕ್ಷೇತ್ರಗಳ ಪೈಕಿ ಸಾಮಾಜಿಕ ಜಾಲತಾಣದ ಸಂಚಾಲಕರನ್ನು ನೇಮಿಸಲಾಗಿದ್ದು, ಮಂಗಳೂರು ಕ್ಷೇತ್ರದ ಸಂಚಾಲಕರಾಗಿ ಸಲೀಂ ಮೇಘಾ ಅಸೈಗೋಳಿ ಅವರು ನೇಮಕಗೊಂಡಿದ್ದಾರೆ.