ಮಹಿಳೆ ಆತ್ಮಹತ್ಯೆ
Update: 2020-06-18 21:24 IST
ಕುಂದಾಪುರ, ಜೂ.18: ಮಾನಸಿಕ ಖಾಯಿಲೆಯಿಂದ ಬಳಲುತ್ತಿದ್ದ ಕುಂದಾ ಪುರ ಸರಕಾರಿ ಆಸ್ಪತ್ರೆಯ ಹಿಂಬದಿ ನಿವಾಸಿ ಸುಜಾತ ಪ್ರಭು(68) ಎಂಬವರು ಖಿನ್ನತೆಗೆ ಒಳಗಾಗಿ ಜೂ.18ರಂದು ಬೆಳಗ್ಗೆ ನೆರೆಮನೆಯ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಈ ಬಗ್ಗೆ ಕುಂದಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.