ಡಿಕೆಶಿ ಪದಗ್ರಹಣ: ಫರಂಗಿಪೇಟೆಯಲ್ಲಿ ನೇರ ಪ್ರಸಾರ ವೀಕ್ಷಣೆ

Update: 2020-07-04 18:30 GMT

ಬಂಟ್ವಾಳ, ಜು.4: ಕೆಪಿಸಿಸಿ ಅಧ್ಯಕ್ಷರಾಗಿ ಡಿ.ಕೆ.ಶಿವಕುಮಾರ್ ಅವರ ಪದಗ್ರಹಣ ಕಾರ್ಯಕ್ರಮದ ನೇರ ಪ್ರಸಾರ ವೀಕ್ಷಣೆ ಪುದು ವಲಯ ಕಾಂಗ್ರೆಸ್ ಕಚೇರಿಯಲ್ಲಿ ಇತ್ತೀಚೆಗೆ ನಡೆಯಿತು.

ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿಯೂ ಆದ ಜಿಲ್ಲಾ ಪಂಚಾಯತ್ ಮಾಜಿ ಸದಸ್ಯ ಉಮರ್ ಫಾರೂಕ್ ಫರಂಗಿಪೇಟೆ ಕಾರ್ಯಕ್ರಮದ ನೇತೃತ್ವ ವಹಿಸಿದ್ದರು.‌

ಪುದು ಗ್ರಾಮ ಪಂಚಾಯತ್ ಅಧ್ಯಕ್ಷ ರಮ್ಲನ್ ಮಾರಿಪಳ್ಲ, ಕಾಂಗ್ರೆಸ್ ಹಿರಿಯ ಮುಖಂಡ ಎಫ್.ಎಚ್ ಬಾವಾಕ, ಮೋನಾಕ ಮಲ್ಲಿ,ಮುಡಿಪು ಅಲ್ಪಸಂಖ್ಯಾತ ಘಟಕದ ಅಧ್ಯಕ್ಷ ಇಮ್ತಿಯಾಝ್ ತುಂಬೆ, ಪುದು ವಲಯ ಕಾಂಗ್ರೆಸ್ ಅಧ್ಯಕ್ಷ ರಫೀಕ್ ಪೇರಿಮಾರ್, ತಾಲೂಕು ಪಂಚಾಯತ್ ಮಾಜಿ ಸದಸ್ಯ ಇಕ್ಬಾಲ್ ಕುಂಪನಮಜಲ್, ಪುದು ಗ್ರಾಮ ಪಂಚಾಯತ್ ಉಪಾಧ್ಯಕ್ಷ ಲಿಡಿಯೋ ಪಿಂಟೋ, ಯುವ ಕಾಂಗ್ರೆಸ್ ಮುಖಂಡ ಮಾಜೀದ್ ಪೇರಿಮಾರ್, ಮಂಗಳೂರು ವಿಧಾನ ಸಭಾ ಕ್ಷೇತ್ರದ ಯುವ ಕಾಂಗ್ರೆಸ್ ಕಾರ್ಯದರ್ಶಿ ಹಿಶಾಂ ಫರಂಗಿಪೇಟೆ, ಪಂಚಾಯತ್ ಸದಸ್ಯರು ಇಕ್ಬಲ್ ಸುಜೀರ್, ಮುಹಮ್ಮದ್ ಮೋನು ಫರಂಗಿಪೇಟೆ, ವಲೀನ ಡಿಸೋಜ, ಭಾಸ್ಕರ್ ರೈ, ರಾಝಿಯ ಫರಂಗಿಪೇಟೆ, ಕಿಶೋರ್ ಸುಜೀರ್, ರಿಯಾಝ್ ಕುಂಪನಮಜಲ್, ಝಹೀರ್ ಕುಂಪನಮಜಲ್, ಮುಸ್ತಪಾ ಅಮಾಮ್ಮೆರ್,ರಝಕ್ ಅಮಾಮ್ಮೆರ್, ಫೈಝಲ್ ಅಮಾಮ್ಮೆರ್, ಮಂಗಳೂರು ವಿಧಾನ ಸಭಾ ಕ್ಷೇತ್ರದ ಯುವ ಕಾಂಗ್ರೆಸ್ ಸಾಮಾಜಿಕ ಜಾಲತಾಣದ ಉಸ್ತುವಾರಿ ಅತಿಕ್ ಫರಂಗಿಪೇಟೆ ಮತ್ತು ಮುಡಿಪು ಬ್ಲಾಕ್ ಕಾಂಗ್ರೆಸ್ ಸಾಮಾಜಿಕ ಜಾಲತಾಣದ ಉಸ್ತುವಾರಿ ಸಮೀಝ್ ಫರಂಗಿಪೇಟೆ, ಎನ್ ಎಸ್ ಯು ಐ ಮುಖಂಡ ರಿಲ್ವಾನ್ ಅಮಾಮ್ಮೆರ್, ಬಿಎ ಮುಹಮ್ಮದ್ ತುಂಬೆ, ಸಲ್ಮಾನ್ ಫರಂಗಿಪೇಟೆ, ಪೈಯಝ್ ಅಮಾಮ್ಮೆರ್, ಸೆಲೀಂ ( ತೆಲ್ಲಿ ಭಾಯ್) ಫರಂಗಿಪೇಟೆ, ಸ್ಮಾರ್ಟ್ ಸ್ಫೋರ್ಟ್ಸ್ ಮಾಲಕ ಗಾಪೂರ್ ಫರಂಗಿಪೇಟೆ, ಬಾಪೀ ಫರಂಗಿಪೇಟೆ, ಲತೀಪ್ ಮಾಲರ್, ಸಲಾಂ ಮಲ್ಲಿ, ಅಶ್ರಫ್ ಮಲ್ಲಿ ಮತ್ತು ವಲಯ ಕಾಂಗ್ರೆಸ್, ಯುವ ಕಾಂಗ್ರೆಸ್, ಸೇವಾದಳ, ಎನ್ ಎಸ್ ಯು ಐ ಕಾರ್ಯಕರ್ತರು ಉಪಸ್ಥಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News