ಮೂಡುಬಿದಿರೆ ಎಸಿಎಫ್‍ ಆಗಿ ಡಾ.ಪ್ರಶಾಂತ್ ಅಧಿಕಾರ ಸ್ವೀಕಾರ

Update: 2020-07-08 16:23 GMT

ಮೂಡುಬಿದಿರೆ: ಕಾರ್ಕಳ, ವೇಣೂರು,ಹೆಬ್ರಿ ಸೇರಿದಂತೆ ಮೂಡುಬಿದಿರೆ ವಲಯ ಅರಣ್ಯ ವ್ಯಾಪ್ತಿಯ ಮೂಡುಬಿದಿರೆ ಉಪ ವಿಭಾಗದ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿಯಾಗಿ ಡಾ. ಪ್ರಶಾಂತ್ ಪಿ.ಕೆ.ಎಂ.  ಅಧಿಕಾರ ವಹಿಸಿಕೊಂಡಿದ್ದಾರೆ.

ಈ ಹಿಂದೆ ಖಾನಾಪುರ, ಯಲ್ಲಾಪುರ ಉಪವಿಭಾಗದಲ್ಲಿ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸಿರುವ ಅವರು ವಯೋ ನಿವೃತ್ತಿ ಹೊಂದಿದ ಎಸಿಎಫ್ ಎಂ.ಎಂ ಅಚ್ಚಪ್ಪ ಅವರಿಂದ ಅಧಿಕಾರ ಸ್ವೀಕರಿಸಿದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News