ಬ್ರಹ್ಮಾವರ: ಪಶ್ಚಿಮ ಬಂಗಾಳದ ಯುವಕ ಆತ್ಮಹತ್ಯೆ

Update: 2020-07-13 18:25 GMT

ಬ್ರಹ್ಮಾವರ, ಜು.13: ಬಾರ್ಕೂರು ಪರಿಸರ ಹಾಗೂ ಹೊಸಾಳದ ತೆಂಗಿನ ತೋಟದಲ್ಲಿ ಕೆಲಸ ಮಾಡಿಕೊಂಡಿದ್ದ ಪಶ್ಚಿಮ ಬಂಗಾಳ ಸಂಜಿತ್ ಸಾಹು(20) ಎಂಬವರು ಜು.11ರಂದು ವೈಯಕ್ತಿಕ ಕಾರಣದಿಂದ ಮನನೊಂದು ತಾನು ವಾಸವಾಗಿರುವ ಕಚ್ಚೂರು ಗ್ರಾಮದ ಬಾಡಿಗೆ ಮನೆಯಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಈ ಬಗ್ಗೆ ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News