ಡಾ.ಯು.ಪಿ.ಉಪಾಧ್ಯಾಯರ ನಿಧನಕ್ಕೆ ಸಂತಾಪ

Update: 2020-07-18 08:32 GMT
ಡಾ.ಯು.ಪಿ.ಉಪಾಧ್ಯಾಯ

ಮಂಗಳೂರು, ಜು.18: ಹಳೆಯ ತಲೆಮಾರಿನ ಶ್ರೇಷ್ಠ ವಿದ್ವಾಂಸ, ಕನ್ನಡ, ತುಳು, ಬ್ಯಾರಿ ಭಾಷೆಗಳಲ್ಲಿ ಹಿಡಿತವನ್ನು ಸಾಧಿಸಿದ್ದ ಡಾ.ಯು.ಪಿ. ಉಪಾಧ್ಯಾಯರ ನಿಧನಕ್ಕೆ ದ.ಕ. ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಎಸ್. ಪ್ರದೀಪ ಕುಮಾರ ಕಲ್ಕೂರ, ಹಿರಿಯ ವಿದ್ವಾಂಸರಾದ ಬಿ.ಎ.ವಿವೇಕ ರೈ, ಡಾ. ಪ್ರಭಾಕರ ಜೋಶಿ, ಹರಿಕೃಷ್ಣ ಪುನರೂರು, ಪೊಳಲಿ ನಿತ್ಯಾನಂದ ಕಾರಂತ ಮತ್ತಿತರರು ಸಂತಾಪ ಸೂಚಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News