ಪುತ್ತೂರು: ಸೀಲ್‍ಡೌನ್ ಆಗಿದ್ದ ಮನೆಗೆ ಎಸ್‍ಡಿಪಿಐ ಆಹಾರದ ಕಿಟ್ ವಿತರಣೆ

Update: 2020-07-25 15:41 GMT

ಪುತ್ತೂರು: ನಗರದ ಕರ್ಮಲ ಎಂಬಲ್ಲಿ ಕೊರೊನಾದಿಂದ ಸೀಲ್‍ಡೌನ್ ಆಗಿದ್ದ ಮನೆಯೊಂದಕ್ಕೆ ಸೋಶಿಯಲ್ ಡೆಮೊಕ್ರಟಿಕ್ ಪಾರ್ಟಿ ಆಫ್ ಇಂಡಿಯಾ(ಎಸ್‍ಡಿಪಿಐ) ವತಿಯಿಂದ ಆಹಾರದ ಕಿಟ್ ವಿತರಿಸಲಾಯಿತು. 

ಈ ಸಂದರ್ಭದಲ್ಲಿ ನಗರಸಭಾ ಸದಸ್ಯೆ ಕೆ. ಫಾತಿಮತ್ ಝೂರಾ,. ಸಿಲ್‍ಸಿಲಾ ವೆಲ್ಫೇರ್ ಎಸೋಸಿಯೇಷನ್ ಅಧ್ಯಕ್ಷ ಇಬ್ರಾಹಿಂ ಕೆ.ಎಂ. ಮುಸ್ಲಿಂ ಯೂತ್ ಫೆಡರೇಶನ್ ಅಧ್ಯಕ್ಷ ಅಝರ್ ಬನ್ನೂರು, ಎಸ್‍ಡಿಪಿಐ ವಲಯ ಅಧ್ಯಕ್ಷ ಮೊಹಮ್ಮದ್ ಹುಸೇನ್, ಸದಸ್ಯ ಸುಲೈಮಾನ್, ಶರೀಫ್ ಕತ್ತಾರ್, ಸಾಬಿರ್ ಬನ್ನೂರು ಉಪಸ್ಥಿತರಿದ್ದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News