ಕುಂದಾಪುರ: ಕುಡಿಯಲು ಹಣ ಇಲ್ಲದೆ ಯುವಕ ಆತ್ಮಹತ್ಯೆ

Update: 2020-07-26 14:57 GMT

ಕುಂದಾಪುರ, ಜು.26: ಕುಡಿಯಲು ಹಣ ಇಲ್ಲದ ಕಾರಣ ಕರ್ಕುಂಜೆ ಗ್ರಾಮದ ನೇರಳಕಟ್ಟೆ ನಿವಾಸಿ ಸುಬ್ರಮಣ್ಯ ಪೂಜಾರಿ(32) ಎಂಬವರು ಜು.25ರಂದು ರಾತ್ರಿ ಹಟ್ಟಿಯಂಗಡಿ ಕ್ರಾಸ್ ಬಳಿಯ ಮೀನಿನ ಅಂಗಡಿಯ ಮಾಡಿನ ಅಡ್ಡಿಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಬಗ್ಗೆ ಕುಂದಾಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News