​ಭಾರೀ ಮಳೆಗೆ ರಸ್ತೆಗೆ ಗುಡ್ಡದ ಮಣ್ಣು ಕುಸಿತ

Update: 2020-07-31 06:18 GMT

ಮಂಗಳೂರು, ಜು. ೩೧: ಕಳೆದ ರಾತ್ರಿಯಿಂದ ಸುರಿಯುತ್ತಿರುವ ಭಾರೀ ಮಳೆಯಿಂದಾಗಿ ಕೊಣಾಜೆ ಮುಡಿಪು‌ ಸಮೀಪದ ಮಿತ್ತಕೋಡಿ‌ ಬಳಿ ಗುಡ್ಡ ಕುಸಿದು ಅರ್ಕಾದನ ಕಂಬ್ಲಪದವು ರಸ್ತೆ ಯಲ್ಲಿ ವಾಹನ‌ ಸಂಚಾರಕ್ಕೆ ತೊಡಕುಂಟಾಯಿತು.
ಜೆಸಿಬಿ ಮೂಲಕ ರಸ್ತೆಯ ಮಣ್ಣನ್ನು ತೆರವುಗೊಳಿಸುವ ಕಾರ್ಯ ನಡೆಯುತ್ತಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News