ಕಂಕನಾಡಿ ರಿಕ್ಷಾ ಪಾರ್ಕ್ ಕಾರ್ಮಿಕರಿಗೆ ಸುರಕ್ಷಾ ಸಾಧನಗಳ ವಿತರಣೆ

Update: 2020-07-31 11:50 GMT

ಮಂಗಳೂರು,ಜು.31: ಕರ್ನಾಟಕ ಪ್ರದೇಶ್ ಕಾಂಗ್ರೆಸ್ಸಿನ ಕಾರ್ಯಾಧ್ಯಕ್ಷರಾದ ಸಲೀಂ ಅಹ್ಮದ್ ರವರು ಇಂದು ಮಂಗಳೂರಿನ ಕಂಕನಾಡಿಯ ಕರಾವಳಿ ರಿಕ್ಷಾ ಪಾರ್ಕಿನಲ್ಲಿ ಮಾಜಿ ಶಾಸಕರಾದ ಐವನ್ ಡಿಸೋಜ ರವರ ನೇತೃತ್ವದಲ್ಲಿ ಮಾಸ್ಕ್, ಸನಿಟೈಜರ್, ಹಾಗೂ ಹೆಡ್ ಸೀಟುಗಳನ್ನು ಕಾರ್ಮಿಕರಿಗೆ ವಿತರಿಸಿದರು.

ಈ ಸಂದರ್ಭದಲ್ಲಿ ಮಾಜಿ ಸಚಿವರಾದ ಯು ಟಿ ಖಾದರ್ ರವರು, ನಾಗೇಂದ್ರ ಕುಮಾರ್, ಫ್ಯೂಸ್ ಮಂತೆರೋ, ಆಲೆಟ್ಟಿ ನ್ ಡಿಕ್ಕುನ,ಡಿ ಹಬೀಬುಲ್ಲ ಕಣ್ಣೂರ್, ಶಿರಾಜ್ ಬಜ್ಪೆ, ಮನುರಾಜ್, ಹಾಗೂ ಇತರ ಕಾರ್ಯಕರ್ತರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News