ಆ.13ರಂದು ಕೊಣಾಜೆ-ಉಳ್ಳಾಲದಲ್ಲಿ ವಿದ್ಯುತ್ ಕಡಿತ

Update: 2020-08-12 17:40 GMT

ಮಂಗಳೂರು, ಆ.12: ಕೊಣಾಜೆ ಮತ್ತು ಉಳ್ಳಾಲ ಫೀಡರ್‌ಗಳಲ್ಲಿ ಜಂಪರ್ ಬದಲಾವಣೆ ಹಾಗೂ ಜಿಒಎಸ್ ದುರಸ್ತಿ ಕಾಮಗಾರಿ ನಡೆಯಲಿರುವು ದರಿಂದ ಆ.13ರಂದು ಬೆಳಗ್ಗೆ 10ರಿಂದ ಸಂಜೆ 5ರವರೆಗೆ ದೇರಳಕಟ್ಟೆ, ಮಾಗಂದಡಿ, ಯೆನೆಪೊಯ ಆಸ್ಪತ್ರೆ ಬಳಿ, ನಿಟ್ಟೆ ಆಸ್ಪತ್ರೆ ಬಳಿ, ಬಗಂಬಿಲ, ಕಾನಕೆರೆ, ರೆಂಜಾಡಿ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ನಿಲುಗಡೆ ಮಾಡಲಾಗುವುದು ಎಂದು ಪ್ರಕಟನೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News