ವಾರಸುದಾರರ ಗಮನಕ್ಕೆ

Update: 2020-08-14 16:12 GMT

ಉಡುಪಿ, ಆ.14: ಉಡುಪಿ ಅಜ್ಜರಕಾಡಿನ ಜಿಲ್ಲಾಸ್ಪತ್ರೆಯಲ್ಲಿ ಒಳರೋಗಿ ಯಾಗಿ ದಾಖಲಾಗಿದ್ದ ಬೀಡಿನಗುಡ್ಡೆ ಚಿಟ್ಪಾಡಿಯ ರಮೇಶ್ (40), ಬ್ರಹ್ಮಾವರ ಬೈಕಾಡಿಯ ಪ್ರವೀಣ್ (68), ಕೊಲ್ಲೂರು ಗ್ರಾಮದ ರಾಜೀವ (50) ಎಂಬವರು ಚಿಕಿತೆ್ಸ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.

ಇವರ ವಾರಸುದಾರರು ಯಾರಾದರೂ ಇದಲ್ಲಿ ಹೆಚ್ಚಿನ ಮಾಹಿತಿಗಾಗಿ ಜಿಲ್ಲಾ ಆಸ್ವತ್ರೆಯ ನಾಗರಿಕ ಸಹಾಯ ಕೇಂದ್ರದ ದೂರವಾಣಿ ಸಂಖ್ಯೆ:0820- 2520555/9449827833ನ್ನು ಸಂಪರ್ಕಿಸುವಂತೆ ಕೋರಲಾಗಿದೆ.

ಅಜ್ಜರಕಾಡಿನಲ್ಲಿರುವ ಜಿಲ್ಲಾಸ್ವತ್ರೆಯಲ್ಲಿ ಒಳರೋಗಿಯಾಗಿ ದಾಖಲಾದ ಅಪರಿಚಿತ ವ್ಯಕ್ತಿಯ (70ವರ್ಷ) ಸ್ಥಿತಿ ಚಿಂತಾಜನಕವಾಗಿದ್ದು ವಾರಸುದಾರರು ಇದ್ದಲ್ಲಿ ಜಿಲ್ಲಾ ಆಸ್ವತ್ರೆಯ ನಾಗರಿಕಾ ಸಹಾಯ ಕೇಂದ್ರದ ದೂರವಾಣಿ ಸಂಖ್ಯೆ:0820-2520555/9449827833ನ್ನು ಸಂಪರ್ಕಿಸಲು ಕೋರಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News