ಬೈಕಂಪಾಡಿ: ಸ್ವಾತಂತ್ರೋತ್ಸವ ದಿನಾಚರಣೆ

Update: 2020-08-15 16:30 GMT

ಮಂಗಳೂರು, ಆ.15: ಬೈಕಂಪಾಡಿ ಮೊಹಿಯುದ್ದೀನ್ ಜುಮ್ಮಾ ಮಸೀದಿ ವತಿಯಿಂದ ಅಡ್ಕಾ ಆವರಣದಲ್ಲಿ ಭಾರತದ ಸ್ವಾತಂತ್ರೋತ್ಸವ ದಿನಾಚರಣೆ ಕಾರ್ಯಕ್ರಮವನ್ನು ಶನಿವಾರ ಹಮ್ಮಿಕೊಳ್ಳಲಾಯಿತು.

ಜುಮ್ಮಾ ಮಸೀದಿಯ ಅಧ್ಯಕ್ಷ ನಾಸೀರ್ ಲಕ್ಕಿಸ್ಟಾರ್ ಧ್ವಜಾರೋಹಣಗೈದರು. ಖತೀಬರಾದ ಹೈದರಾಲಿ ಸಖಾಫಿ, ಅಡ್ಕ ಇಮಾಂ ಖಾಸಿಂ ಸಅದಿ, ಜತೆ ಕಾರ್ಯದರ್ಶಿ ಶಮೀರ್, ಇಲ್ಯಾಸ್ ಮತ್ತಿತರರು ಇದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News