​ಕೊಲ್ನಾಡು ಎಸ್ಕೆಎಸ್ಸೆಸ್ಸೆಫ್‌ನಿಂದ ಫ್ರೀಡಂ ಸ್ಕ್ವೇರ್ ಕಾರ್ಯಕ್ರಮ

Update: 2020-08-15 17:43 GMT

ಮಂಗಳೂರು: ದ.ಕ ಜಿಲ್ಲಾ ಎಸ್ಕೆಎಸ್ಸೆಸ್ಸೆಫ್‌ನ ನಿರ್ದೇಶನದಂತೆ ಕೊಲ್ನಾಡ್ ಶಾಖೆಯ ವತಿಯಿಂದ ಸ್ವಾತಂತ್ರ್ಯ ದಿನಾಚರಣೆಯ ಪ್ರಯುಕ್ತ ಫ್ರೀಡಂ ಸ್ಕ್ವೇರ್ ಕಾರ್ಯಕ್ರಮ ಆ.15ರಂದು ಅಲ್‌ಖುಬಾ ಜುಮಾ ಮಸೀದಿಯ ಬಳಿ ನಡೆಯಿತು.

ಸಮಸ್ತ ಕೇರಳ ಜಂಹಿಯ್ಯತುಲ್ ಉಲಮಾ ಉಪಾಧ್ಯಕ್ಷರು ಹಾಗೂ ದ.ಕ. ಜಿಲ್ಲಾ ಖಾಝಿಯಾಗಿದ್ದ ಮರ್ಹೂಮ್ ಶೈಖುನಾ ಸಿ.ಎಂ. ಉಸ್ತಾದ್ ಅವರ ನಿಗೂಡ ಹತ್ತು ವರ್ಷಗಳಾಗುತ್ತಿದ್ದು, ಇದುವರೆಗೂ ಪೊಲೀಸ್ ಇಲಾಖೆ ಪ್ರಕರಣ ಭೇದಿಸದಿರುವುದನ್ನು ಖಂಡಿಸಿ ಪ್ರತಿಭಟನೆ ನಡೆಸಲಾಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News