×
Ad

ಸಾಲಭಾದೆಯಿಂದ ಆತ್ಮಹತ್ಯೆ

Update: 2020-08-23 19:52 IST

ಕೋಟ, ಆ.23: ಸಾಲಬಾಧೆಯಿಂದ ಮನನೊಂದ ಹಂಗಾರಕಟ್ಟೆ ಬಾಳ್ ಕುದ್ರು ನಿವಾಸಿ ನಾಗರಾಜ ಮೊಗವೀರ(37) ಎಂಬವರು ಆ.22ರಂದು ಸಂಜೆ ವೇಳೆ ಹಂಗಾರಕಟ್ಟೆ ಯುವಕ ಮಂಡಲ ಕಟ್ಟಡದ ಮಾಡಿನ ಅಡ್ಡೆಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಈ ಬಗ್ಗೆ ಕೋಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News