×
Ad

ಆತ್ಮಹತ್ಯೆ

Update: 2020-08-24 22:03 IST

ಉಡುಪಿ, ಆ.24: ಮಾನಸಿಕ ಖಾಯಿಲೆಯಿಂದ ಬಳಲುತ್ತಿದ್ದ ಸಂತೆಕಟ್ಟೆಯ ನಯಂಪಳ್ಳಿಯ ಶ್ಯಾಮರಾಯ ಆಚಾರ್ಯ(65) ಎಂಬವರು ಜೀವನ ದಲ್ಲಿ ಜಿಗುಪ್ಸೆಗೊಂಡು ರಾತ್ರಿ ವೇಳೆ ಮನೆಯ ಬಾವಿಯ ನೀರೆತ್ತುವ ಮರದ ದಡೆಗೆ ನೇಣು ಬಿಗಿದು ಆತ್ಮಹತ್ಯೆಯನ್ನು ಮಾಡಿಕೊಂಡಿದ್ದಾರೆ.

ಈ ಬಗ್ಗೆ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News