ಉಡುಪಿ ಜಿಲ್ಲಾ ಮಟ್ಟದ ಕ್ತಿಸಂಗೀತರ್ಸ್ಪೆ ವಿಜೇತರು

Update: 2020-09-11 12:49 GMT

ಕಟಪಾಡಿ, ಸೆ.11: ಜೆಸಿಐ ಕಟಪಾಡಿ ವತಿಯಿಂದ ಶಾಲಾ ವಿದ್ಯಾರ್ಥಿಗಳಿಗಾಗಿ ನಡೆದ ಉಡುಪಿ ಜಿಲ್ಲಾ ಮಟ್ಟದ ಭಕ್ತಿ ಸಂಗೀತ ಸ್ಪರ್ಧೆಯನ್ನು ಈ ಬಾರಿ ಕೋವಿಡ್ ಕಾರಣದಿಂದ ರೇಡಿಯೋ ಮುದ್ರಿತವಾಗಿ ನಡೆಸಲಾಗಿದೆ. ಇದರ ಬಹುಮಾನ ವಿಜೇತರ ಹೆಸರುಗಳು ಹೀಗಿದೆ.

ಕಿರಿಯರ ವಿಭಾಗ:ಪ್ರಥಮ-ಪರ್ಜನ್ಯ ಎಂ ರಾವ್ ಉಡುಪಿ, ದ್ವಿತೀಯ-ಸಾನ್ವಿ ಎಂ.ಸುವರ್ಣ ಬಡಾನಿಡಿಯೂರು, ತೃತೀಯ-ಸಂಯುಕ್ತ ಆಚಾರ್ಯ ಉಡುಪಿ. ಸಮಾಧಾನಕರ- ಶಾಶ್ವತ್ ತಂತ್ರಿ ನಂದಳಿಕೆ ಮತ್ತು ಪ್ರದ್ಯುಮ್ನ ಉಪಾಧ್ಯಾಯ

ಹಿರಿಯ ವಿಭಾಗ: ಪ್ರಥಮ- ಪ್ರಾರ್ಥನಾ ಭಟ್ ಪರ್ಕಳ, ದ್ವಿತೀಯ- ಸುರಭಿ ರಾವ್, ತೃತೀಯ- ಅಧಿಶ್ ಬಿ.ಪಿ. ಬಿದ್ಕಲ್‌ಕಟ್ಟೆ, ಸಮಾಧಾನಕರ- ತೃಷಾ ಯು ಮತ್ತು ಮೇದಿನಿ ಭಟ್ ಕಿನ್ನಿಮೂಲ್ಕಿ.

ಪ್ರೌಢ ವಿಭಾಗ: ಪ್ರಥಮ-ಕೆ.ಎಸ್. ಧಾರಿಣಿ ಕುಂದಾಪುರ, ದ್ವಿತೀಯ- ಪೂರ್ವಿ ಶೆಟ್ಟಿ ಮಣಿಪಾಲ, ತೃತೀಯ- ಶ್ವೇತಾ ಇರ್ವತ್ತೂರು. ಸಮಾಧಾನಕರ- ಮನೀಶ್ ಡಿ ರಾವ್ ವಿದ್ಯೋದಯ ಪಬ್ಲಿಕ್ ಸ್ಕೂಲ್ ಉಡುಪಿ ಮತ್ತು ಶರಣ್ಯ ತಂತ್ರಿ ನಂದಳಿಕೆ.

ಮೂರು ವಿಭಾಗಗಳಲ್ಲಿ ಒಟ್ಟು 221 ವಿದ್ಯಾರ್ಥಿಗಳು ಭಾಗವಹಿಸಿದ್ದು, ಸುರೇಖಾ ಭಟ್ ಉಡುಪಿ, ಸಹನಾ ಭಟ್ ಉಡುಪಿ, ಹೇಮಲತಾ ಕೆ ಭಟ್ ಉಡುಪಿ, ಸುಪ್ರಭಾ ಜೋಷಿ ಉದ್ಯಾವರ, ದಿವ್ಯಶ್ರೀ ಉಡುಪಿ ಮತ್ತು ದಿಶಾ ರಾವ್ ಉಡುಪಿ ತೀರ್ಪುಗಾರರಾಗಿ ಸಹಕರಿಸಿದ್ದರು ಎಂದು ಜೆಸಿಐ ಕಟಪಾಡಿ ಪ್ರಕಟಣೆಯಲ್ಲಿ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News