ಡಾ. ಮುರಲಿ ಮೋಹನ ಚೂಂತಾರಿಗೆ ವಿಜ್ಞಾನ ಅಕಾಡಮಿ ಪ್ರಶಸ್ತಿ

Update: 2020-09-14 14:42 GMT

ಮಂಗಳೂರು, ಸೆ.14: ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಅಕಾಡಮಿಯ 2018-19 ನೇ ಸಾಲಿನ ಶೇಷ್ಠ ಪುಸ್ತಕ ಪ್ರಶಸ್ತಿಗೆ ಡಾ. ಮುರಲಿ ಮೋಹನ ಚೂಂತಾರು ಆಯ್ಕೆಯಾಗಿದ್ದಾರೆ.

ವೈದ್ಯಕೀಯ ಕ್ಷೇತ್ರದಲ್ಲಿ ಕನ್ನಡದಲ್ಲಿ ಪುಸ್ತಕಗಳನ್ನು ಪ್ರಕಟಿಸಿರುವ ಲೇಖಕರಿಗೆ ನೀಡಲಾಗುವ ಈ ಪ್ರಶಸ್ತಿಗೆ ಚೂಂತಾರು ರಚಿಸಿದ ‘ಸಂಜೀವಿನಿ ಭಾಗ 2- ಆರೋಗ್ಯ ಮಾರ್ಗದರ್ಶಿ’ ಕೃತಿ ಆಯ್ಕೆಯಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News