ನಡುಪಳ್ಳಿ : ನವೀಕೃತ ಮಸೀದಿ ಉದ್ಘಾಟನೆ, ಖಾಝಿ ತ್ವಾಖಾರಿಗೆ ಸನ್ಮಾನ ಕಾರ್ಯಕ್ರಮ

Update: 2020-09-16 06:26 GMT

ಮಂಗಳೂರು: ನಡುಪಳ್ಳಿ ಜುಮಾ ಮಸೀದಿಯ ನವೀಕೃತ ಮಸೀದಿಯ ಉದ್ಘಾಟನೆ ಕಾರ್ಯಕ್ರಮಕ್ಕೆ ಆಗಮಿಸಿದ ದ.ಕ. ಜಿಲ್ಲಾ ಖಾಝಿ ಶೈಖುನಾ ತ್ವಾಖಾ ಅಹ್ಮದ್ ಮುಸ್ಲಿಯಾರ್ ಅಲ್ ಅಝ್ಹರಿ ಅವರನ್ನು ಎಸ್ಕೆಎಸ್ಸೆಸ್ಸೆಫ್ ಕುದ್ರೋಳಿ ಶಾಖೆ ವತಿಯಿಂದ ಸ್ವಾಗತಿಸಿ, ಸನ್ಮಾನಿಸಲಾಯಿತು. 

ಈ ಸಂದರ್ಭ ಉಪಾಧ್ಯಕ್ಷರಾದ ನವಾಝ್ ಅಬ್ಬಾಸ್, ಪ್ರಧಾನ ಕಾರ್ಯದರ್ಶಿ ಅಫ್ಸರ್ ಭಾಷಾ, ಕೋಶಾಧಿಕಾರಿ ಹ್ಯಾರಿಸ್, ಕಾರ್ಪೊರೇಟರ್ ಶಂಶುದ್ದೀನ್ ಎಚ್.ಬಿ.ಟಿ., ವರ್ಕಿಂಗ್ ಸೆಕ್ರೆಟರಿ ಶಂಸುದ್ದೀನ್, ಎನ್ ಕೆ ಅಬೂಬಕರ್, ಫರಾಝ್, ತೌಸೀಫ್, ಶರೀಕ್ ಹಾಗು ಇತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News