ಸೆ.19: ವಿದ್ಯುತ್ ಸಂಪರ್ಕ ಕಡಿತ

Update: 2020-09-16 14:42 GMT

ಮಂಗಳೂರು, ಸೆ.16: ಕುಲಶೇಖರ ಉಪಕೇಂದ್ರದಿಂದ ಹೊರಡುವ ಎಕ್ಕೂರು ಫೀಡರ್‌ನಲ್ಲಿ ದುರಸ್ತಿ ಕಾಮಗಾರಿ ನಡೆಯಲಿರುವುದರಿಂದ ಸೆ.19ರಂದು ಬೆಳಗ್ಗೆ 10ರಿಂದ ಸಂಜೆ 5ರವರೆಗೆ ಉಜ್ಜೋಡಿ, ನೆಕ್ಕರೆಮಾರ್, ಗೋರಿಗುಡ್ಡ, ಎಕ್ಕೂರು, ನೇತ್ರಾವತಿ ಗ್ಯಾರೇಜ್, ಕಡೇಕಾರ್, ಜೆಪ್ಪಿನ ಮೊಗರು, ತಾರ್‌ದೊಲ್ಯ, ಡೆನ್ಮಾರ್ಕ್ ಲೇಔಟ್, ವಾಸುಕೀನಗರ, ಅಳಪೆಮಠ, ಕನಕನಬೆಟ್ಟು, ರಾಮ್‌ತೋಟ, ಕುಡುಪಾಡಿ ದೋಟ, ಪರಂಜ್ಯೋತಿ ಭಜನಾ ಮಂದಿರ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ನಿಲುಗಡೆಯಾಗಲಿದೆ.

ನಂದಿಗುಡ್ಡ ಉಪಕೇಂದ್ರದಿಂದ ಹೊರಡುವ ಕುಡ್ಪಾಡಿ, ಮೋರ್ಗನ್‌ಗೇಟ್, ಬೋಳಾರ ಫೀಡರ್‌ನಲ್ಲಿ ದುರಸ್ತಿ ಕಾಮಗಾರಿ ನಡೆಯಲಿರುವುದರಿಂದ ಸೆ.19ರಂದು ಬೆಳಗ್ಗೆ 10ರಿಂದ ಸಂಜೆ 5ರವರೆಗೆ ನಂದಿಗುಡ್ಡ, ಮಾರ್ನಮಿಕಟ್ಟೆ, ಕುಡ್ಪಾಡಿ, ಮೋರ್ಗನ್ಸ್‌ಗೇಟ್, ಮಹಾಕಾಳಿಪಡ್ಪು, ಎಂಆರ್ ಭಟ್ ಲೇನ್, ಅರಿಕೆರೆ ಲೇಔಟ್, ಎಂಪೋಸಿಸ್, ಮುಳಿಹಿತ್ಲು, ಮಾರ್ನಮಿಟ್ಟೆ ಸರ್ಕಲ್, ಮಂಗಳಾದೇವಿ ಸರ್ಕಲ್, ಜೆಪ್ಪುಮಾರ್ಕೆಟ್ ರೋಡ್, ಮುಳಿಹಿತ್ಲು ಕ್ರಾಸ್, ಬೋಳಾರ ಮೈನ್ ರೋಡ್, ಹೊಗೆಬಝಾರ್, ಬೋಳಾರ ಫೆರ್ರಿರೋಡ್, ನಂದಿಗುಡ್ಡ, ಅತ್ತಾವರ ಕೆಎಂಸಿ, ಅತ್ತಾವರ 6ನೇ ಕ್ರಾಸ್ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ನಿಲುಗಡೆಯಾಗಲಿದೆ ಎಂದು ಪ್ರಕಟನೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News