ರಂದೀಪ್ ಸಿಂಗ್ ಸುರ್ಜೆವಾಲಾರನ್ನು ಭೇಟಿಯಾದ ಕರ್ನಾಟಕ ಕಾಂಗ್ರೆಸ್ ನಿಯೋಗ

Update: 2020-09-18 10:38 GMT

ಮಂಗಳೂರು : ಕರ್ನಾಟಕದ ಕಾಂಗ್ರೆಸ್ ನಿಯೋಗವು ರಾಜ್ಯದ ಉಸ್ತುವಾರಿಗಳಾಗಿ ನೇಮಕ ಕೊಂಡಿರುವ ರಂದೀಪ್ ಸಿಂಗ್ ಸುರ್ಜೆವಾಲಾ ಅವರನ್ನು ದೆಹಲಿಯಲ್ಲಿ ಭೇಟಿ ಮಾಡಿ ಶುಭಕೋರಿತು.

ಈ ಸಂದರ್ಭ ದೀನೇಶ್ ಗುಂಡೂರಾವ್, ಕೃಷ್ಣ ಬೈರೆಗೌಡ, ಅಶೋಕ್ ಪಟ್ಟನ್,  ರಿಝ್ವಾನ್ ಅರ್ಷದ್,  ಪ್ರಕಾಶ್ ರಾತೋಡ್, ಕವಿತಾ ಸನಿಲ್, ಲಕ್ಷ್ಮಿ ಹೆಬ್ಬಾಳ್ಕರ್ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News