​ಗಾಂಜಾ ಸೇವನೆ: ಮೂವರು ವಶಕ್ಕೆ

Update: 2020-09-24 16:55 GMT

ಉಡುಪಿ, ಸೆ.24: ಗಾಂಜಾ ಸೇವನೆಗೆ ಸಂಬಂಧಿಸಿ ಶಿರ್ವ ಪೊಲೀಸರು ಸೆ.22ರಂದು ಬೆಳಪು ಗ್ರಾಮದ ಬಳಿ ಮಹಮ್ಮದ್ ನಯಾಜ್ ನಿಸಾರ್(30) ಮತ್ತು ಬೆಳಪು ಸರ್ಕಲ್ ಬಳಿ ಮಹಮ್ಮದ್ ಬಶೀರ್ ಕಲಂದರ್(35) ಮತ್ತು ಸೆ.23ರಂದು ಉಡುಪಿ ಸೆನ್ ಪೊಲೀಸರು ಕಡೆಕಾರು ಗ್ರಾಮದ ಗರಡಿ ರಸ್ತೆ ಕ್ರಾಸ್ ಬಳಿ ಚಂದು ಮೈದಾನ ಬಳಿಯ ನಿವಾಸಿ ರೋಶನ್ ಕುಮಾರ್ ಅಂಚನ್ (23) ಎಂಬವರನ್ನು ವಶಕ್ಕೆ ಪಡೆದು ಪ್ರಕರಣ ದಾಖಲಿಸಿಕೊಂಡಿದ್ದಾರೆ.

 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News